ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೆಟ್ಟಿಹಳ್ಳಿ ವಾರ್ಡ್ 12ರ ಅಬ್ಬಿಗೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ "ವಾರ್ಡ್ ಕಛೇರಿ" ಮತ್ತು ನಾಡಪ್ರಭು ಕೆಂಪೇಗೌಡರ ( ಬೆಂಗಳೂರಿನಲ್ಲಿ ದೊಡ್ಡ ) ಪುತ್ಕಳಿಯನ್ನು ಆದಿ ಚುಂಚನಗಿರಿಯ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
Desc- Shri Shettihalli ward 12 of the huge Bangalore Metropolitan Dasarahalli Assembly constituency, Abbigare, newly built BBMP "ward office" and Nadaprabhu Kempegowder (largest in Bengaluru),Puthukali was inaugurated by Shri Nirmalanandanath Swamiji, the chairperson of Adi Chunchanagiri.